ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೯
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಕುರಕುಲೋತ್ತಮ ದಾಸ ನಾಯನ್ ಅವರು ತಮ್ಮ ಅಂತಿಮ ದಿನಗಳಲ್ಲಿದ್ದಾರೆ ಎಂದು ಅರಿತು, ತಿರುಮಲೈ ಆಳ್ವಾರರನ್ನು ಕರೆದು ಅವರಿಗೆ ಹೇಳಿದರು “ವಿಳಂಜೋಲೈಪ್ಪಿಲ್ಲೈ ಅವರನ್ನು ಸಮೀಪಿಸಿ ಮತ್ತು ನೀವು ಬಯಸುವ ಎಲ್ಲಾ ಮಹತ್ವದ ಅರ್ಥಗಳನ್ನು ಕಲಿಯಿರಿ; ತಿರುಕ್ಕಣ್ಣಂಗುಡಿ ಪಿಳ್ಳೈ ಅವರನ್ನು ಸಂಪರ್ಕಿಸಿ ಮತ್ತು ಅವರಿಂದ ತಿರುವಾಯ್ಮೋಳಿ ಕಲಿಯಿರಿ. ನಂತರ, ತಮ್ಮ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು … Read more